ಹೆಂಡತಿಗೆ ಕುಂಕುಮ ಹಚ್ಚಿದ ಯಶ್, ಹೊಸ ಮನೆಯಲ್ಲಿ ಮಕ್ಕಳೊಂದಿಗೆ ವರಮಹಾಲಕ್ಷ್ಮಿ ಪೂಜೆ ಮಾಡಿದ ರಾಧಿಕಾ.

ದೇಶದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಯಶ್ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಜೋರಾಗಿ ಆಚರಿಸುತ್ತಾರೆ. ಸಂಬಂಧಿತ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಈ ವರ್ಷ, ಅವರು ತಮ್ಮ ಮನೆಯಲ್ಲಿ ವರಲಕ್ಷ್ಮಿ ಹಬ್ಬದ ಪೂಜೆಯ ಚಿತ್ರಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಲೈಕ್ಸ್ ಮತ್ತು ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.   ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಧಿಕಾ ದಂಪತಿಗಳು ಸಾಂಪ್ರದಾಯಿಕ ನೋಟದಲ್ಲಿ ಮಿಂಚಿರುವ ಕೆಲವು ಫೋಟೋಗಳನ್ನು ಸಾಮಾಜಿಕ … Read more

ಮಗಳ ಆಸೆಯಂತೆ 60 ವರ್ಷದ ಷಷ್ಠಿಪೂರ್ತಿ ಮಾಡಿಕೊಂಡ ಶಿವಣ್ಣ.. ಮತ್ತೆ ಮದುವೆಯಾದ ಗೀತಾ ಶಿವರಾಜ್‌ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಈಗ 62 ವರ್ಷ ವಯಸ್ಸಾಗಿದೆ ಎಂದರೆ ಅಭಿಮಾನಿಗಳಿಗೆ ನಂಬಲು ಕಷ್ಟವಾಗಬಹುದು. ತೆರೆಯ ಮೇಲೆ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣುವ ಶಿವಣ್ಣ ಈಗ ತಮಿಳುನಾಡಿನ ಅಮೃತ ಕಾಡೇಶ್ವರ ದೇವಸ್ಥಾನದಲ್ಲಿ ಷಷ್ಠಿ ಆಚರಿಸಿದ್ದಾರೆ. ಶಿವಣ್ಣ ಮತ್ತು ಗೀತಾ ಶಿವರಾಜ್‌ಕುಮಾರ್ ಒಟ್ಟಿಗೆ ಕುಳಿತು ಷಷ್ಠಿ ಪೂಜೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವರದಿಗಳ ಪ್ರಕಾರ ತಿರುಕಡೆಯೂರಿನಲ್ಲಿ ಷಷ್ಠಿ ಪೂಜೆಯನ್ನು ನೆರವೇರಿಸಲಾಯಿತು. ಈ ದಂಪತಿ ತಮ್ಮ ಬಾಲ್ಯದ ಗೆಳೆಯರ ಜೊತೆಗೂಡಿ ಈ ಪೂಜೆಯಲ್ಲಿ … Read more

ಮದುವೆ ಆದ ಎರಡೇ ದಿನಕ್ಕೆ ಸೊಸೆ ಸೋನಾಲ್ ಮಾಡಿದ ಕೆಲಸಕ್ಕೆ ಕಣ್ಣೀರು ಸುರಿಸಿದ ಅತ್ತೆ ಮಾಲತಿ ಸುಧೀರ್

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ತಾರಾ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಜೊತೆ ನಟಿ ಸೋನಾಲ್ ಮೊಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಅರಮನೆಯಲ್ಲಿ ಗುರು ಹಿರಿಯರು, ಸ್ನೇಹಿತರು, ಬಂಧುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು.     ಮಗನ ಮದುವೆಯ ಸಂಭ್ರಮದಲ್ಲಿರುವ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ತಮ್ಮ ಬಹುದಿನದ ಕನಸು ನನಸಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಮಗ ತುಂಬಾ ಒಳ್ಳೆಯವನು, ಸುಂದರ. … Read more

ಗುಂಡ-ಅಮ್ಮನ ಮರಿ ಗುಂಡಪ್ಪನೋ ಅಥವಾ ಗುಂಡಮ್ಮನೋ? ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಜೋಡಿಯ ಫೋಟೋಶೂಟ್

‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಚಿನ್ನು ಪಾತ್ರ ಮಾಡಿದ್ದ ಕವಿತಾ ಗೌಡ ತಾಯಿಯಾಗುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಚಂದನ್ ಕುಮಾರ್ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಆ ನಂತರ ಅವರು ಈ ಧಾರಾವಾಹಿಯಿಂದ ಹೊರ ಬಂದಿದ್ದರು. ಕವಿತಾ ಗೌಡ ಈ ಧಾರಾವಾಹಿಯಿಂದ ಹೊರಬಂದು ಮತ್ತೊಂದು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕೊರೊನಾ ಮೊದಲು ಇಬ್ಬರ ನಡುವೆ ಇದ್ದ ಸ್ನೇಹ ಪ್ರೀತಿಗೆ ತಿರುಗಿತ್ತು.     View this post on Instagram   A post shared by CHANDAN KUMAR 🇮🇳 (@chandan_kumar_official) … Read more

ಮದುವೆ ಮುಗಿದ ಸಂಜೆಗೆ ಕಣ್ಣೀರಿಟ್ಟ ತರುಣ್ ಸೋನಾಲ್ ! ದರ್ಶನ್ ಮಾಡಿದ್ದೇನು ಗೊತ್ತಾ ?

ಭಾನುವಾರ (ಆಗಸ್ಟ್ 11) ಬೆಳಗ್ಗೆ 10:50 ರಿಂದ 11:35 ರ ನಡುವೆ ತರುಣ್ ಮತ್ತು ಸೋನಲ್ ಶುಭ ಲಗ್ನದ ಸಪ್ತಪದಿಗೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಸ್ಯಾಂಡಲ್ ವುಡ್ ನ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ತರುಣ್ ಸುಧೀರ್ ಸೋನಾಲ್ ಕೊರಳಿಗೆ ಮಾಂಗಲ್ಯಧಾರಣೆ ಮಾಡಿ ಹಣೆಗೆ ಮುತ್ತಿಟ್ಟರು.     ಕನ್ನಡದ ಸ್ಟಾರ್ ಡೈರೆಕ್ಟರ್ ತರುಣ್ ಕಿಶೋರ್ ಸುಧೀರ್ ಹಾಗೂ ನಟಿ ಸೋನಾಲ್ ಮದುವೆ ಅದ್ಧೂರಿಯಾಗಿ ನಡೆದಿದ್ದು, ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೆನೆದು ಭಾವುಕರಾದರು.ಇದೀಗ ತರುಣ್ ಸೋನಾಲ್ ಜೋಡಿ … Read more

‘ಬರ್ತಾನಪ್ಪ ಬೂಪಾ ಈ ಬಂಗಾರಿ ಮಡಿಲಿನಲ್ಲಿ’ ಎಂದು ಜೈಲಿನಲ್ಲಿ‌ ಕುಣಿದಾಡಿದ ದರ್ಶನ್.ಅಭಿ ತಂದೆಯಾಗುತ್ತಿರುವ ವಿಷಯ ತಿಳಿಸಿದ ಸುಮಲತಾ

ಕನ್ನಡ ಚಿತ್ರರಂಗದ ಖ್ಯಾತ ನಟ ರೆಬೆಲ್ ಅಂಬರೀಶ್ ಹಾಗೂ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಈ ವರ್ಷ ಡಬಲ್ ಸಂಭ್ರಮಾಚರಣೆ ನಡೆಸಿದ್ದಾರೆ.ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಮಾಡೆಲ್ ಅವಿವಾ ಬಿದ್ದಪ್ಪ ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವಿವ ಬಿದ್ದಪ್ಪ ಸೀಮಂತ ಕಾರ್ಯಕ್ರಮ ಈ ತಿಂಗಳು ಅದ್ಧೂರಿಯಾಗಿ ನಡೆಯಲಿದೆ. ಗುಡ್ ನ್ಯೂಸ್ ಬಹಿರಂಗವಾದ ನಂತರ, ಅಂಬಿ ಕುಟುಂಬ ದೇವಸ್ಥಾನವನ್ನು ಸುತ್ತುತ್ತಿದ್ದಾರೆ.ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ, ಸುಮಲತಾ ಅಂಬರೀಶ್ ಹಾಗೂ ಸುಮಲತಾ ಸಹೋದರಿ … Read more

ದ್ರುವತಾರೆ ಯಾದ ಸೋಶಿಯಲ್ ಮೀಡಿಯಾದ ಕ್ಯೂಟ್ ಕಪಲ್ಸ್

ಜಿ ಪಿ ಫಿಲಂ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕುಮಾರ್ ನಿರ್ಮಾಣದ , ಪ್ರತೀಕ್ ನಿರ್ದೇಶನದ ಒಂದು ಫ್ಯಾಮಿಲಿ ಡ್ರಾಮ ಹೇಳಲು ಹೊರಟಿರುವ ದ್ರುವತಾರೆ ಕನ್ನಡ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ .ಮುಖ್ಯ ತಾರಾಗಣದಲ್ಲಿ ಪ್ರತೀಕ್ ಮತ್ತು ಮೌಲ್ಯ ಕಾಣಿಸಿಕೊಂಡಿದ್ದು ಇನ್ನು ತಾರಾಗಣದಲ್ಲಿ ರಮೇಶ್ ಭಟ್, ಮೂಗ್ ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿ ಡಿ ಸತೀಶ್, ಸಂಗೀತ ನಾರಾಯಣ್, ಮತ್ತು ನೆಗೆಟಿವ್ ಶೇಡ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ … Read more

ಕುಡಿದು ಹೆಂಡತಿಗೆ ಚಿತ್ರಹಿಂಸೆ ನೀಡಿದ್ದಲ್ಲದೆ ಹುಡುಗಿಯರನ್ನು ಕರೆದುಕೊಂಡು ತಂದು ಆಟ.15 ವರ್ಷಕ್ಕೆ ಬಾಲ್ಯ ವಿವಾಹ ಎರಡನೇ ಮದುವೆಯಾದ್ರು ಸುಖ ಇಲ್ಲ

actress saritha family:ರಾಜಕುಮಾರ್ ಅವರ ಸರಣಿ ಸಿನಿಮಾಗಳಲ್ಲಿ ನಟಿಸಿ ಭಾರೀ ಬೇಡಿಕೆ ಗಳಿಸಿದ ನಟಿಯರ ಪಟ್ಟಿಯಲ್ಲಿ ನಟಿ ಸರಿತಾ ಅಗ್ರಸ್ಥಾನದಲ್ಲಿ ನಿಂತಿದ್ದಾರೆ ಎಂದರೆ ತಪ್ಪಾಗದು.ನಟನೆಗೆ ಬಾಹ್ಯ ಸೌಂದರ್ಯ ಮುಖ್ಯವಲ್ಲ, ಒಳ್ಳೆಯ ಕಲೆ ಗೊತ್ತಿರಬೇಕು ಎಂಬುದನ್ನು ತೋರಿಸಿಕೊಟ್ಟ ಅದ್ಭುತ ನಟಿ. ಹೀಗೆ ಅಲ್ಪಾವಧಿಯಲ್ಲಿಯೇ ಸಾಲು ಸಾಲು ಸಿನಿಮಾಗಳಲ್ಲಿ (ಸ್ಯಾಂಡಲ್ ವುಡ್) ಕಾಣಿಸಿಕೊಂಡು ತನ್ನದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿದ ಈ ನಟಿ ವೃತ್ತಿ ಬದುಕಿನಲ್ಲಿ ವೈಯಕ್ತಿಕ ಜೀವನದಲ್ಲಿ ಯಶಸ್ಸು ಕಂಡಿರಲಿಲ್ಲ.     ಮನೆಯವರ ಒತ್ತಾಯದ ಮೇರೆಗೆ … Read more

ಸ್ತನ ಕ್ಯಾನ್ಸರ್ ಇದ್ದರು ತಿಂಗಳಿಗೆ 35 ಲಕ್ಷ ರೂ ಸಂಭಾವನೆ ಪಡೆಯುವ ಟಿವಿ ನಟಿ ಇವರು.ದೇಶದಲ್ಲಿ ಅತಿ ಹೆಚ್ಚು

Hina Khan Remunaration Rs 35 lakh per month: ಜೂನ್ 28, 2024 ರಂದು, ಜನಪ್ರಿಯ ನಟಿ ಹಿನಾ ಖಾನ್ ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಆಘಾತಕಾರಿ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ ತನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಹಿನಾ ಬಹಿರಂಗಪಡಿಸಿದ್ದಾರೆ. ಅವಳು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಲು ಪ್ರತಿಯೊಬ್ಬರನ್ನು ಕೇಳಿಕೊಂಡಳು, ಅದೇ ಸಮಯದಲ್ಲಿ ಬಲವಾಗಿ ಹಿಂತಿರುಗಲು ತನ್ನ ನಿರ್ಣಯದ ಬಗ್ಗೆ ಭರವಸೆ ನೀಡಿದರು.   ಭಾರತೀಯ ದೂರದರ್ಶನ ಉದ್ಯಮವು ಅನೇಕ ಪ್ರತಿಭಾವಂತ ಮತ್ತು ಬೆರಗುಗೊಳಿಸುವ … Read more

ಆಭರಣದಾಚೆ: ಅನಂತ್ ಅಂಬಾನಿಯವರ ಮೌಲ್ಯವು ದೇಶದೊಂದಿಗೆ ಸಹಮುಖವಾಗಿ ಪ್ರತಿಧ್ವನಿಸುತ್ತದೆ

ಅನಂತ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಸಾಮ್ರಾಜ್ಯದ ಉತ್ತರಾಧಿಕಾರಿ, ತನ್ನ ಆಡಂಬರಯುತ ಜೀವನಶೈಲಿ ಮತ್ತು ಪ್ರಮುಖ ವ್ಯವಹಾರಗಳಿಂದ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅವರು ವಿಭಿನ್ನ ಕಾರಣಕ್ಕಾಗಿ ಇಂಟರ್‌ನೆಟ್‌ ಗಮನ ಸೆಳೆದಿದ್ದಾರೆ: ಅವರ ನಿಜವಾದ ಭಾವನಾತ್ಮಕತೆ. ಒಂದು ಹೃದಯಸ್ಪರ್ಶಿ ವೀಡಿಯೋ ಸಂದೇಶದಲ್ಲಿ, ಅಂಬಾನಿ ಅವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಮತ್ತು ಕಷ್ಟಕರ ಸಮಯಗಳಲ್ಲಿ ತಮ್ಮ ತಾಯ್ತಂದೆಯವರ ನಿರಂತರ ಬೆಂಬಲವನ್ನು ಮುಕ್ತವಾಗಿ ಚರ್ಚಿಸಿದರು. ಈ ನಿಷ್ಠುರತೆಯ ಮೌಲ್ಯಮಾಪನ ಮಾಡುವ ಸಂಸ್ಕೃತಿಯಲ್ಲಿ, ಈ ನಿಜವಾದ ಭಾವನೆ ತಾಜಾ ಬದಲಾವಣೆ ಎಂದು ಕಂಡುಬಂದಿತು. ತನ್ನ ಸಂಕಷ್ಟಗಳನ್ನು … Read more